Friday, December 26, 2014

ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಶಿರಡಿಗೆ ಪಾದಯಾತ್ರೆ ಮಾಡಿದ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳು - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸ ತಾಲೂಕಿನ ಗರ್ದನಖೇಡ್ ನ ಸಾಯಿ ಭಕ್ತ ದಂಪತಿಗಳಾದ ಶ್ರೀಮತಿ ಮತ್ತು ಶ್ರೀ. ಇರಾಜಿ ಅಪ್ಪಾಸೋ ಶಿಂಧೆಯವರುಗಳು ತಮ್ಮ ತಲೆಯ ಮೇಲೆ 25 ಕೆಜಿ ತೂಕದ ನೀರು ತುಂಬಿದ ತಾಮ್ರದ ಕೊಡವನ್ನು ಹೊತ್ತುಕೊಂಡು  ತಮ್ಮ ಸ್ಥಳದಿಂದ ಕಳೆದ ಎರಡು ತಿಂಗಳ ಹಿಂದೆ ಹೊರಟು 300 ಕ್ಕೂ ಹೆಚ್ಚು ಕಿಲೋಮೀಟರ್ ಗಳ ದೂರದ ಪಾದಯಾತ್ರೆಯನ್ನು ಮಾಡಿ ಇದೇ ತಿಂಗಳ  25ನೇ ಡಿಸೆಂಬರ್ 2014, ಗುರುವಾರ ದಂದು ಶಿರಡಿಗೆ ತಲುಪಿ ತಮ್ಮ ಹರಕೆಯನ್ನು ಪೂರೈಸಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 



ಮರಾಠಿಯಿಂದ ಅಂಗ್ಲಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್ , ಬೆಂಗಳೂರು 
ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment