Friday, February 20, 2015

ಮಹಾರಾಷ್ಟ್ರದ ಸಹಕಾರ, ಮಾರುಕಟ್ಟೆ, ಲೋಕೋಪಯೋಗಿ ಮತ್ತು ಜವಳಿ ಖಾತೆ ಸಚಿವ ಶ್ರೀ.ಚಂದ್ರಕಾಂತ್ ಪಾಟೀಲ್ ಶಿರಡಿ ಭೇಟಿ - ಕೃಪೆ:ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರದ ಸಹಕಾರ, ಮಾರುಕಟ್ಟೆ, ಲೋಕೋಪಯೋಗಿ ಮತ್ತು ಜವಳಿ ಖಾತೆ ಸಚಿವರಾದ  ಶ್ರೀ.ಚಂದ್ರಕಾಂತ್ ಪಾಟೀಲ್ ರವರು ತಮ್ಮ ಕುಟುಂಬವರ್ಗದವರೊಂದಿಗೆ ಇದೇ ತಿಂಗಳ 20ನೇ ಫೆಬ್ರವರಿ 2015, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment