Tuesday, March 4, 2014

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಎರಡು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ  ತಿಂಗಳ 4ನೇ ಮಾರ್ಚ್ 2014, ಮಂಗಳವಾರ ದಂದು ಸೇವೆಯಿಂದ ನಿವೃತ್ತರಾದ ಸಾಯಿಬಾಬಾ ಸಂಸ್ಥಾನದ ಹಿರಿಯ ಲೆಕ್ಕಾಧಿಕಾರಿ ಶ್ರೀ.ಜಯಂತ್ ವಿ.ಓಜೆ ಹಾಗೂ ಮುಖ್ಯ ಖಚಾಂಚಿ ಶ್ರೀ.ಪ್ರಮೋದ್ ವಸಂತ ರಾವ್ ಕುಲಕರ್ಣಿಯವರನ್ನು ಸನ್ಮಾನಿಸಿತು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ, ನಿರ್ವಹಣಾ ಅಧಿಕಾರಿ ಹಾಗೂ ಇತರ ಸಂಸ್ಥಾನದ ನೌಕರರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment