Friday, August 28, 2015

ಕೇಂದ್ರ ವಿಮಾನಯಾನ ಖಾತೆ ಸಚಿವ ಶ್ರೀ.ಅಶೋಕ್ ಗಜಪತಿ ರಾಜು ಪುಸಪತಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.

ಕೇಂದ್ರ ವಿಮಾನಯಾನ ಖಾತೆ ಸಚಿವ ಶ್ರೀ.ಅಶೋಕ್ ಗಜಪತಿ ರಾಜು ಪುಸಪತಿಯವರು ಇದೇ ತಿಂಗಳ 28ನೇ ಆಗಸ್ಟ್  2015, ಶುಕ್ರವಾರ ದಂದು ತಮ್ಮ ಧರ್ಮಪತ್ನಿಯ ಜೊತೆಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 


No comments:

Post a Comment