Wednesday, August 19, 2015

ಚತ್ತೀಸ್ ಘಡದ ರಾಜ್ಯಪಾಲ ಶ್ರೀ.ಬಲರಾಮಜಿ ದಾಸ್ ಟಂಡನ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಚತ್ತೀಸ್ ಘಡದ ರಾಜ್ಯಪಾಲರಾದ ಶ್ರೀ.ಬಲರಾಮಜಿ ದಾಸ್ ಟಂಡನ್ ರವರು ಇದೇ ತಿಂಗಳ 19ನೇ ಆಗಸ್ಟ್ 2015, ಬುಧವಾರ ದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment