Wednesday, December 30, 2015

ಪ್ರಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಥಾ ಲೇಖಕ ಹಾಗೂ ನಟ ಶ್ರೀ.ಅಶುತೋಷ್ ಗೌರೀಕರ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಕಥಾ ಲೇಖಕ ಹಾಗೂ ನಟ ಶ್ರೀ.ಅಶುತೋಷ್ ಗೌರೀಕರ್ ಅವರು ಇದೇ ತಿಂಗಳ 30ನೇ ಡಿಸೆಂಬರ್ 2015, ಬುಧವಾರದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Friday, December 18, 2015

ಪ್ರಖ್ಯಾತ ಹಿಂದಿನ ಚಲನಚಿತ್ರ ನಟ ಶ್ರೀ.ರಿಷಿ ಕಪೂರ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಪ್ರಖ್ಯಾತ ಹಿಂದಿನ ಚಲನಚಿತ್ರ ನಟ ಶ್ರೀ.ರಿಷಿ ಕಪೂರ್ ಅವರು ಇದೇ ತಿಂಗಳ 18ನೇ ಡಿಸೆಂಬರ್ 2015, ಶುಕ್ರವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ 

Tuesday, December 15, 2015

ಮಲೇಶಿಯಾ ಮತ್ತು ಲಂಡನ್ ಸಾಯಿ ಭಕ್ತರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಲೇಶಿಯಾ ಮತ್ತು ಲಂಡನ್ ನ ಸಾಯಿ ಭಕ್ತರು ಇದೇ ತಿಂಗಳ 15ನೇ ಡಿಸೆಂಬರ್ 2015, ಮಂಗಳವಾರದಂದು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಸಮಾಧಿಯ ದರ್ಶನದ ನಂತರ ಸಾಯಿ ಭಕ್ತರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆಯವರು ಸಂಸ್ಥಾನದ ಪರವಾಗಿ ಸ್ವಾಗತಿಸಿದರು. ಆನಂತರ ಎಲ್ಲ ಸಾಯಿ ಭಕ್ತರೊಂದಿಗೆ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಬಾಜಿರಾವ್ ಶಿಂಧೆ ಮತ್ತು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಜಗನ್ನಾಥ್ ಯಾದವ್ ರವರು ಭಾವಚಿತ್ರದಲ್ಲಿ ಈ ಕೆಳಗಿನಂತೆ ಕಾಣಿಸಿಕೊಂಡರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ