Thursday, September 5, 2013

ಮಹಾರಾಷ್ಟ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಮಹಾರಾಷ್ಟ್ರದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀ.ಭಾಸ್ಕರ ಜಾಧವ್ ರವರು ಇದೇ ತಿಂಗಳ 5ನೇ ಸೆಪ್ಟೆಂಬರ್ 2013, ಗುರುವಾರದಂದು ತಮ್ಮ ಧರ್ಮಪತ್ನಿಯೊಂದಿಗೆ ಶಿರಡಿ ಭೇಟಿ ನೀಡಿ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, September 2, 2013

ಕರ್ನಾಟಕದ ಸಾಯಿ ಭಕ್ತೆಯಿಂದ ಶಿರಡಿ ಸಾಯಿಬಾಬನಿಗೆ ಪಂಚಮುಖಿ ರುದ್ರಾಕ್ಷಿಯಲ್ಲಿ ಕಸೂತಿ ಮಾಡಿದ ಶಾಲುಗಳ ಸಮರ್ಪಣೆ : ಕೃಪೆ: ಸಾಯಿಅಮೃತಧಾರಾ.ಕಾಂ

ಕರ್ನಾಟಕದ ಸಾಯಿ ಭಕ್ತೆಯಾದ ಶ್ರೀಮತಿ.ಡಾ.ಆರ್.ಸೀತಾಲಕ್ಷ್ಮಿಯವರು ಇದೇ  ತಿಂಗಳ 2ನೇ ಸೆಪ್ಟೆಂಬರ್ 2013, ಸೋಮವಾರದಂದು ಸೋಮಪ್ರದೋಷ ಹಾಗೂ ಪರಮ ಪವಿತ್ರ ಶ್ರಾವಣ ಮಾಸದ ಕೊನೆಯ ದಿನದ ಅಂಗವಾಗಿ ಶಿರಡಿ ಸಾಯಿಬಾಬನಿಗೆ 10800 ಮತ್ತು  8000 ಪಂಚಮುಖಿ ರುದ್ರಾಕ್ಷಿಯಲ್ಲಿ ಕಸೂತಿ ಮಾಡಿದ 2  ಸುಂದರ ಶಾಲುಗಳನ್ನು  ಸಮರ್ಪಣೆ ಮಾಡಿದರು. 




ಕನ್ನಡ ಅನುವಾದ: ಶ್ರೀಕಂಠ ಶರ್ಮ